ಚಿತ್ತಾಪುರ ಆಟೋ ಚಾಲಕರಿಂದ ವಿನೋದ ಗುತ್ತೇದಾರ ಭಾವಪೂರ್ಣ ಶ್ರದ್ಧಾಂಜಲಿ

ನಾಗಾವಿ ಎಕ್ಸಪ್ರೆಸ

ಚಿತ್ತಾಪುರ: ರಸ್ತೆ ಅಪಘಾತದಲ್ಲಿ ನಿಧನರಾದ ಪಟ್ಟಣದ ಇಂದಿರಾ ನಗರದ ನಿವಾಸಿ ಆಟೋ ಚಾಲಕ ವಿನೋದ ಅಶೋಕ್ ಗುತ್ತೇದಾರ ಅವರಿಗೆ ಶುಕ್ರವಾರ ರಾತ್ರಿ ಆಟೋ ನಿಲ್ದಾಣ ಹತ್ತಿರ ಆಟೋ ಚಾಲಕರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಆಟೋ ಚಾಲಕರಾದ ರಾಜು ರಾಠೋಡ, ಸುಭಾಷ್ ಕಾಶಿ, ಸುಭಾಷ್ ಗುತ್ತೇದಾರ, ಮಾರುತಿ ಜಾಧವ, ಮಹೇಶ್ ಬುರ್ಲಿ, ಮಹೇಶ್ ಕಾಶಿ, ಸಚೀನ್, ಸತೀಶ್, ರವಿ ಪೂಜಾರಿ, ನಾಗು ಕಾಶಿ, ನಾಗು ಕೊಡವೂರು, ಭಾಗ್ಯವಾನ ಕಾಶಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!