Oplus_131072

ಚಿತ್ತಾಪುರ ಬಸವೇಶ್ವರ ವಿದ್ಯಾ ಸಂಸ್ಥೆಯ ಆವರಣಲ್ಲಿ ವಿಶ್ವ ಪರಿಸರ ದಿನಾಚರಣೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆಯ  ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಸಿಸಿ ನೆಡುವ ಕಾರ್ಯಕ್ರಮ ನಡೆಯಿತು.

ಶಾಲಾ ಶಿಕ್ಷಕರಾದ ಶರಣಬಸಪ್ಪ ಬೊಮ್ಮನಳ್ಳಿ, ದೇವೇಂದ್ರಪ್ಪ ಇಮ್ಡಾಪುರ್, ಚಂದ್ರಶೇಖರ್ ನಾಲವಾರ,  ಮನೋಹರ್ ಹಡಪದ್, ಶಂಕರ್ ರಾಥೋಡ, ನಾಗರಾಜ್ ಕುಲಕರ್ಣಿ, ಅಂಬರೀಶ್, ಬಸವರಾಜ ಬೊಮ್ಮನಳ್ಳಿ, ನರಸಪ್ಪ ಚಿನ್ನಕಟ್ಟಿ, ಕಸ್ತೂರಿ ಪಾಟೀಲ್, ಗೀತಾ ಸೂಲೆಗೆ, ಶೈಲಜಾ ಹರಸೂರ್, ಲಲಿತಮ್ಮ ರೇಷ್ಮೆ, ಕರಿಬಸಮ್ಮ ಸುಲೇಗಾಂವ, ಕಾಶಿಬಾಯಿ ದಂಡೋತಿ, ಸಾಜೀದಾ ಸೇರಿದಂತೆ ಎಲ್ಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!