ಹೊಸ್ಸುರ್ ಗ್ರಾಮದಲ್ಲಿ ದಾಖಲಾತಿ ಆಂದೋಲನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಹೊಸ್ಸುರ ಗ್ರಾಮದಲ್ಲಿ ಎಎಲ್, ಎಲ್ಎಲ್ಎಫ್, ಆರ್’ಟಿಎಸ್ ಕಲಬುರಗಿ ಮತ್ತು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ದಾಖಲಾತಿ ಆಂದೋಲನ ನಡೆಸಲಾಯಿತು.
ಈ ಆಂದೋಲನದಲ್ಲಿ ಹೊಸ್ಸುರ್ ಶಾಲೆಯ ಮುಖ್ಯಗುರು ಜಗನ್ನಾಥ್, ಹಾಜಿಸಾಬ್, ಶ್ರೀಕಾಂತ್, ಮಲ್ಲಿಕಾರ್ಜುನ್, ಭೀಮರಾಯ, ಶಿಲ್ಪಾ ಹಾಗೂ ಸವಿತಾ, ಹಾಗೂ ಎಲ್ಎಲ್ಎಫ್ ಸಂಸ್ಥೆಯ ಎಸ್ಆರ್’ಪಿ ದಿಲೀಪ್ ಕುಮಾರ್ ಸರ್, ಆರ್’ಪಿ ಪತೃಬೀ, ಅಂಬಿಕಾ ಹಾಗೂ ಬುಗ್ಗಪ್ಪ ಮತ್ತು ಅಂಗನವಾಡಿ ಕಾರ್ಯಕರ್ತೆ ಹಸೀನಾ ಸೇರಿದಂತೆ ಊರಿನ ಮುಖಂಡರು ಮತ್ತು ಮುದ್ದು ಮಕ್ಕಳು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.