ಕರ್ನಾಟಕ ಜಲಸಾರಿಗೆ ಮಂಡಳಿಯ ನೂತನ ಮುಖ್ಯ ಕಾರ್ಯನಿರ್ವಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಾಲಚಂದ್ರ ಹೆಚ್. ಸಿ. ಅವರಿಗೆ ಸ್ವಾಗತ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಕರ್ನಾಟಕ ಜಲಸಾರಿಗೆ ಮಂಡಳಿಯ ನೂತನ ಮುಖ್ಯ ಕಾರ್ಯನಿರ್ವಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಾಲಚಂದ್ರ ಹೆಚ್. ಸಿ. ಅವರಿಗೆ ನಿರ್ಗಮಿತ ಕೆ.ಎಂ.ಬಿ ಜಯರಾಮ್ ರಾಯ್ ಪುರ ಅವರ ಪರವಾಗಿ ಚೀಫ್ ಅಕೌಂಟ್ ಆಫೀಸರ್ ಸಂಗೀತಾ ಗಜಾನನ ಭಟ್ ಅವರು ಹೂಗುಚ್ಛ ನೀಡುವ ಮೂಲಕ ಕಚೇರಿಗೆ ಆತ್ಮೀಯವಾಗಿ ಬರಮಾಡಿಕೊಂಡರು.
ಇನ್ನು ಇದೇ ವೇಳೆ ಕರ್ನಾಟಕ ಜಲಸಾರಿಗೆ ಮಂಡಳಿಯ ನಿರ್ದೇಶಕರಾದ ಕ್ಯಾ.ಸಿ.ಸ್ವಾಮಿ, ಮುಖ್ಯ ಅಂಭಿಯಂತರರಾದ ಹೆಚ್.ಕೆ.ದಿವಾಕಾರ್ ನಾಯ್ಕ್, ಕಾರ್ಯನಿರ್ವಹಕ ಇಂಜಿನಿಯರ್ ಟಿ.ಎಸ್ ರಾಥೋಡ್ ಹಾಗೂ ಕಿರಿಯ ಇಂಜಿನಿಯರ್ ಆದ ಜ್ಞಾನೇಶ್ವರ ಜೋಶಿ ಸೇರಿದಂತೆ ಇತರೆ ಸಿಬ್ಬಂದಿಗಳು ಭಾಗವಹಿಸಿದರು.