ಮಂಗಲಾಬಾಯಿ ಭೀಮ್ಲಾ ರಾಠೋಡ ನಿಧನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಗುಂಡುಗುರ್ತಿ ತಾಂಡಾದ ಹಿರಿಯ ಜೀವಿ ಮಂಗಲಾಬಾಯಿ ಭೀಮ್ಲಾ ರಾಠೋಡ (113) ಗುರುವಾರ ನಿಧನರಾಗಿದ್ದು, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಂತ್ಯ ಸಂಸ್ಕಾರ ನಾಳೆ (ಶುಕ್ರವಾರ) ಮಧ್ಯಾಹ್ನ 2 ಗಂಟೆಗೆ ಗುಂಡಗುರ್ತಿ ತಾಂಡಾದ ರುದ್ರಭೂಮಿಯಲ್ಲಿ ನೆರವೇರುವುದು ಎಂದು ಗೋಪಾಲ ರಾಠೋಡ ಮಾಹಿತಿ ನೀಡಿದ್ದಾರೆ.

