ಆ.11 ರಂದು ಶ್ರೀ ದಂಡಗುಂಡ ಬಸವಣ್ಣ ಭವ್ಯ ರಥೋತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸುಕ್ಷೇತ್ರ ದಂಡಗುಂಡದ ಶ್ರೀ ಬಸವಣ್ಣನ ಜಾತ್ರಾ ಮಹೋತ್ಸವ ಆ.10 ರಿಂದ 12 ರವರಗೆ ಮೂರು ದಿನಗಳ ಕಾಲ ಬಹು ವಿಜೃಂಭಣೆಯಿಂದ ಜರುಗುವುದು.
ಆ. 10 ರಂದು ಸಂಜೆ 9 ಗಂಟೆಗೆ ಗಂಗಸ್ಥಳ ಕಾರ್ಯಕ್ರಮ, ಆ. 11 ರಂದು ಸಂಜೆ 6 ಗಂಟೆಗೆ ಭವ್ಯ ರಥೋತ್ಸವ ಜರಗುವುದು. ಆ.12 ರಂದು ಸಂಜೆ 8 ಗಂಟೆಗೆ ಕುಸ್ತಿ ಪಟುಗಳಿಂದ ಕೈ ಕುಸ್ತಿ ನಡೆಯುವುದು.
ಸಕಲ ಭಕ್ತರು ಬಂದು ರಥೋತ್ಸವದಲ್ಲಿ ಭಾಗಿಯಾಗಿ ಬಸವಣ್ಣ ದರ್ಶನ ಆಶೀರ್ವಾದ ಪಡೆದು ಪುನಿತನಾಗಬೆಕೆಂದು ಸಕಲ ಸದ್ಭಕ್ತರ ಪರವಾಗಿ ಅಂಬಾರಾಯ ಎಂ ಕೋಣೆ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

